FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday 19 July 2015

19-07-2015
-->
ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರಶಸ್ತಿ ಜುಲೈ 26 ರಂದು.
ಕಾಸರಗೋಡು, ಪ್ರೊ/ ವಾಸುದೇವ ಚಾಪಾಡಿ ಪ್ರಾಯೋಜಿತ ವಿದ್ಯಾರ್ಥಿ ಪ್ರಶಸ್ತಿ ಮತ್ತು ದಿ.ಹರ್ಷವರ್ಧನ ಭಟ್ ಸರ್ಪಂಗಳ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ26ರಂದು ಕಾಸರಗೋಡು ನಗರದ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಲಿದೆ. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ವೇಣುಗೋಪಾಲನ್, ಕೊಟ್ಟಾರಕರ ಜಿಲ್ಲಾ ಶಿಕ್ಷಣಾಧಿಕಾರಿ ಮಹಾಲಿಂಗೇಶ್ವರ ರಾಜ್ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷರಾದ ಎಸ್.ವಿ.ಭಟ್, ವಿಶ್ರಾಂತ ಉಪಜಿಲ್ಲಾ ಶಿಕ್ಷಣಾಧಿಕಾರಿ ಪುಂಡರೀಕಾಕ್ಷ ಆಚಾರ್ಯ ಮತ್ತು ಸಂಘಟನೆಯ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ಭಾಗವಹಿಸುವರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯಲಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರಶಸ್ತಿಗಾಗಿರುವ ಅಂತಿಮ ಪಟ್ಟಿ ಪ್ರಟಿಸಲಾಗಿದೆ. ಮಾಹಿತಿಗಾಗಿ ಸಂಘಟನೆಯ ಬ್ಲೋಗನ್ನು ಸಂದರ್ಶಿಸಬಹುದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ಬರೆದ ಎ೦ಭತ್ತಮೂರು ಮಂದಿ ಮಕ್ಕಳು ಈ ಪ್ರಶಸ್ತಿಗೆ ಅರ್ಹತೆ ಗಳಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆಯ ಬಳಿಕ ಈ ಪ್ರಶಸ್ತಿ ಪ್ರದಾನದ ದಿನಾಂಕವನ್ನು ಪ್ರಕಟಿಸಲಾಗುತ್ತದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿ ಪ್ರಶಸ್ತಿಗೆ ಅರ್ಹರಾದ ಎಲ್ಲರಿಗೂ ಅಭಿನಂದನೆಗಳು.
-->
2014-,15 ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+
ಕ್ರ.ಸಂ
ವಿದ್ಯಾರ್ಥಿಯ ಹೆಸರು
ಶಾಲೆ
1
ಶ್ರಾವ್ಯ ಸರಸ್ವತಿ ಕೆ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
2
ಸೌರಭ ಎ೦.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
3
ಭಾಗ್ಯಶ್ರೀ ಕೆ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
4
ಪವಿತ್ರ ಬಿ.ಆರ್.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
5
ಶುಭಲಕ್ಷ್ಮಿ ಜಿ.ಎಸ್.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
6
ಭಾಗ್ಯಪ್ರಿಯಾ ಬಿ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
7
ಚಿಂತನ ಯಂ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
8
ಶ್ರೀಕೇಶ ಐ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
9
ಗಣೇಶ್ ಪ್ರಸಾದ್ ಬೇಕಲ್.ಟಿ.
ಜಿ.ಎಫ್.ಎಚ್.ಎಸ್.ಬೇಕಲ
10
ಪ್ರಥಮ್ ಎಸ್.
ಜಿ.ಎಫ್.ಎಚ್.ಎಸ್.ಬೇಕಲ
11
ಪ್ರಿಯಾ ಬಿ.
ಜಿ.ಎಫ್.ಎಚ್.ಎಸ್.ಬೇಕಲ
12
ಪುನೀತ್ ರಾಜ್ ಬಿ.
ಜಿ.ಎಫ್.ಎಚ್.ಎಸ್.ಬೇಕಲ
13
ದೀಪಿಕಾ ಬಿ.ಆರ್.
ಜಿ.ಎಫ್.ಎಚ್.ಎಸ್.ಬೇಕಲ
14
ರಶ್ಮಿತಾ ಕೆ.
ಜಿ.ಎಫ್.ಎಚ್.ಎಸ್.ಬೇಕಲ
15
ವಾಣಿಶ್ರೀ ಯು.ಎನ್.
ಜಿ.ಎಫ್.ಎಚ್.ಎಸ್.ಬೇಕಲ
16
ದಿವ್ಯಶ್ರೀ ಪಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
17
ಸೌಮ್ಯ ಎನ್.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
18
ಶರಣ್ಯ ಡಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
19
ಚೇತನ್ ಕೃಷ್ಣ ಸಿ.ವಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
20
ಜಗದೀಶ ಡಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
21
ವೃಂದಾ ಪಾದೂರ್.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
22
ವರ್ಷಾ ಬಿ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
23
ಶರಣ್ಯಲಕ್ಷ್ಮಿ ಕೆ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
24
ಅಮರ್ ಕೆ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
25
ರಾಹುಲ್ ಕೆ.
ಬಿ..ಎ೦.ಎಚ್.ಎಸ್.ಎಸ್.ಕಾಸರಗೋಡು.
 
-->
26
ಅಖಿಲಾ ಎ೦.
ಎಸ್.ಎಸ್.ಎಚ್.ಎಸ್ ಶೇಣಿ.
27
ಪದ್ಮಶ್ರೀ ಪಿ.ಎಸ್.
ಎಸ್.ಎಸ್.ಎಚ್.ಎಸ್ ಶೇಣಿ.
28
ಕಾವ್ಯ ಜಿ.
ಎಸ್.ಎಸ್.ಎಚ್.ಎಸ್ ಶೇಣಿ.
29 ಹರ್ಷಿತಾ ಜಿ.
ಎಸ್.ಎಸ್.ಎಚ್.ಎಸ್ ಶೇಣಿ.
30 ನಿರೀಕ್ಷಿತಾ ವೈ. ಎಸ್.ಎಸ್.ಎಚ್.ಎಸ್ ಶೇಣಿ.
31 ಮೈತ್ರಿ ಎ. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು.
32 ಅರ್ಪಿತಾ ಕೆ. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು.
33 ನಂದಿನಿ ಯು. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು.
34 ಆಶಾ ಸಿ.ಎಚ್. ಎನ್.ಎಚ್.ಎಸ್.ಎಸ್. ಪೆರಡಾಲ.
35 ನಿಶಾ ಸಿ.ಎಚ್. ಎನ್.ಎಚ್.ಎಸ್.ಎಸ್. ಪೆರಡಾಲ.
36 ಕೃಷ್ಣಕುಮಾರ್ ಪಿ. ಎನ್.ಎನ್.ಎಚ್.ಎಸ್.ಪೆರ್ಲ.
37 ಅಮೃತೇಶ್ವರಿ ಸಿ.ಎಚ್. ಎನ್.ಎನ್.ಎಚ್.ಎಸ್.ಪೆರ್ಲ.
38 ಉಮಾಶ್ರೀ ಎ೦. ಜಿ.ಎಚ್.ಎಸ್.ಎಸ್.ಬಂದಡ್ಕ.
39 ಧನುಷ್ ಜಿ. ಜಿ.ಎಚ್.ಎಸ್.ಎಸ್. ಕುಂಬಳೆ.
40 ಚೇತನ ಜಿ.ಎಚ್.ಎಸ್.ಎಸ್.ಕುಂಡಂಕುಳಿ.
41
ಕಾವ್ಯಶ್ರೀ ಎ೦.
ಜಿ.ವಿ.ಎಚ್.ಎಸ್.ಎಸ್.ಕಾರಡ್ಕ.
42 ಸ್ವಾತಿ ಕೆ.
ಎಸ್.ಎಸ್.ಎಚ್.ಎಸ್.ಎಸ್.ಕಾಟುಕುಕ್ಕೆ.
43 ಹರ್ಷಾ ಎ೦. ಎಚ್.ಎಸ್..ಬಿ.ಎಸ್.ಎಚ್.ಎಸ್.ಎಡನೀರು.
-->
2014-15 ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಶಾಲೆಯಲ್ಲಿ ಉನ್ನತ ಅಂಕ ಗಳಿಸಿದವರು.-
ಕ್ರ.ಸಂ
ವಿದ್ಯಾರ್ಥಿಯ ಹೆಸರು
ಶಾಲೆ
1 ವಿನೀತ್ ಕೆ. ಜಿ.ಎಚ್.ಎಸ್.ಎಸ್.ಶಿರಿಯ.
2 ಮಿಥುನ್ ರಾಜ್ ಎಸ್. ಜಿ.ಎಚ್.ಎಸ್.ಎಸ್.ಶಿರಿಯ.
3 ನಿಷ್ಮಿತಾ ಪಿ.. ಜಿ.ಎಚ್.ಎಸ್.ಎಸ್.ಉದುಮ.
4 ವಿದ್ಯರಾಜ್ ಎ. ಜಿ.ಎಚ್.ಎಸ್.ಎಸ್.ಉದುಮ.
5 ಶ್ರವಣ್ ಕುಮಾರ್ ಸಾಲಿಯಾನ್. ಜಿ.ಎಚ್.ಎಸ್.ಎಸ್.ಉಪ್ಪಳ.
6 ಮೇಘಶ್ರೀ ಎಸ್. ಜಿ.ಎಚ್.ಎಸ್.ಎಸ್.ಉಪ್ಪಳ.
7 ಅಕ್ಷಿತ ಐ. ಎಸ್.ವಿ.ವಿ.ಎಚ್.ಎಸ್.ಕೊಡ್ಲಮೊಗರು.
8 ಮುಸ್ತಾಕ್. ಎಸ್.ವಿ.ವಿ.ಎಚ್.ಎಸ್.ಕೊಡ್ಲಮೊಗರು.
9 ಸುರಕ್ಷಾ ಯು.ಎಲ್. ಜಿ.ವಿ.ಎಚ್.ಎಸ್.ಎಸ್ ಮುಳ್ಳೇರಿಯಾ
10 ಚೇತನ್. ಜಿ.ವಿ.ಎಚ್.ಎಸ್.ಎಸ್ ಮುಳ್ಳೇರಿಯಾ
11 ಅನ್ಸ್ವರ ಬೀಫಾತಿಮಾ.ಕೆ.ಎ೦. ಜಿ.ಎಚ್.ಎಸ್.ಎಸ್. ಬೆಳ್ಳೂರು.
12 ಫಾತಿಮತ್ ನಿಶಾನ ಎಚ್. ಜಿ.ಎಚ್.ಎಸ್.ಎಸ್.ಆದೂರು.
13 ಅಬೂಬಕರ್ ಸಿದ್ದಿಕ್ ಎ.ಕೆ.
ಜಿ.ಎಚ್.ಎಸ್.ಎಸ್.ಪೈವಳಿಕೆ.
14 ಸವಿತಾ ಎ೦.ಎಸ್. ಜಿ.ವಿ.ಎಚ್.ಎಸ್.ಎಸ್. ದೇಲಂಪಾಡಿ.
15 ಕಾವ್ಯಶ್ರೀ ಜಿ.ಎಚ್.ಎಸ್.ಪೆರಡಾಲ.
16 ಅನುಷ ಆರ್. ಜಿ.ವಿ.ಎಚ್.ಎಸ್.ಎಸ್. ಬಾಲಕಿಯರಿಗಾಗಿ.ಕಾಸರಗೋಡು
17 ಅನ್ವಿತ ಎಚ್.. ದುರ್ಗಾ ಎಚ್.ಎಸ್.ಎಸ್.ಕಾಞ್ಞಂಗಾಡು.
18 ಫಾತಿಮ ಉಮೈಬಾ ಕೆ.ಎ೦. ಜಿ.ಎಚ್.ಎಸ್.ಉದ್ಯಾವರ.
19 ಚೈತ್ರ ಎಸ್. ಜಿ.ಎಚ್.ಎಸ್.ಸೂರಂಬೈಲು.
20 ಶ್ರುತಿ ಕೆ. ಜಿ.ಎಚ್.ಎಸ್.ಅಂಗಡಿಮೊಗರು.
21 ಝಾಹಿರಾ ಬಾನು ಬಿ..ಆರ್.ಎಚ್.ಎಸ್.ಎಸ್.ಬೋವಿಕಾನ.
22 ರಮೀಝಾ ಬಾನು ಎ೦. ಜಿ.ಎಚ್.ಎಸ್ಎಸ್..ಪಳ್ಳಿಕರೆ.
23 ಶಿವಪ್ರಸಾದ ವಿ.ಸಿ. ಜಿ.ಎಚ್.ಎಸ್.ಎಸ್.ಹೊಸದುರ್ಗ.
24 ಅಸ್ಯಮತ್ ಸುಹೈಲ ಜಿ.ಎಚ್.ಎಸ್.ಕಡಂಬಾರ್.
25 ವಂದಿತಾ ಎಸ್..ಟಿ.ಎಚ್.ಎಸ್.ಮಂಜೇಶ್ವರ.
26 ಸ್ವಾತಿ ಜಿ.ಎಚ್.ಎಸ್.ಎಸ್.ಕುಂಜತ್ತೂರು.
27 ಪುನೀತ್ ಕೆ. ಜಿ.ಎಚ್.ಎಸ್.ಎಸ್. ಅಡೂರು.
28 ಮಧುಶ್ರೀ ಜಿ.ಎಚ್.ಎಸ್.ಎಸ್.ಮೊಗ್ರಾಲ್ ಪುತ್ತೂರು.
29 ತನುಶ್ರೀ ಬಿ.ಕೆ. ಜಿ.ಎಚ್.ಎಸ್.ಎಸ್.ಪಾಂಡಿ.
30 ನಿಯರಿತಾ ಶೆಟ್ಟಿ. ಜಿ.ಎಚ್.ಎಸ್.ಮೂಡಂಬೈಲು.
31 ಮೋರ್ಸಿನ್ ಅಹಮ್ಮದ್ ಎ೦. ಜಿ.ಎಚ್.ಎಸ್.ಎಸ್.ಚಂದ್ರಗಿರಿ.
32 ಹರ್ಷಿಣಿ ಜಿ. ಜಿ.ಎಚ್.ಎಸ್.ಎಸ್.ಪಡ್ರೆ.

-->
33 ಜಯೇಶ್ ಎಸ್.ಡಿ.ಪಿ.ಎಚ್.ಎಸ್.ಎಸ್.ಧರ್ಮತ್ತಡ್ಕ.
34 ಅನುಪಮಾ ಎಸ್. ಜಿ.ಎಚ್.ಎಸ್.ಎಸ್.ಪೈವಳಿಕೆನಗರ.
35 ಗಾಯತ್ರಿ ಬಿ. ಜಿ.ಎಚ್.ಎಸ್.ಎಸ್.ಬೇಕೂರು.
36 ಲಾವಣ್ಯ ಜಿ.ಎಚ್.ಎಸ್.ಎಸ್.ಕಾಸರಗೋಡು.
37 ವಿಕಾಸ್ ಪಿ. ಜಿ.ಎಚ್.ಎಸ್.ಎಸ್.ಮಂಗಲ್ಪಾಡಿ.
38 ಮೊಹಮ್ಮದ್ ನೌಷಾದ್ ಎ೦. ಎಸ್.ವಿ.ವಿ.ಎಚ್.ಎಸ್.ಎಸ್.ಮೀಯಪದವು.
39 ಇಮ್ರಾನ್. ಜಿ.ಎಚ್.ಎಸ್.ಎಸ್.ಬಂಗ್ರಮಂಜೇಶ್ವರ.
40 ಪವನ್ ರಾಜ್ ಕೆ. ಕೆ.ವಿ.ಎಸ್.ಎ೦.ಪ್ರೌಢ ಶಾಲೆ ಕುರುಡಪದವು.












No comments:

Post a Comment