FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday 27 December 2014


-->
27-12-2014
ಜನವರಿ 17ರಂದು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.
ದಿನಾಂಕಃ 17-01-2015 ನೇ ತಾರೀಕು ಶನಿವಾರ
ಸ್ಥಳಃಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾಶಿಕ್ಷಣಾಧಿಕಾರಿಗಳ ಕಛೇರಿಗಳ ಎದುರು

ಪ್ರಧಾನ ಬೇಡಿಕೆಗಳು.
* ಅಂಗನವಾಡಿಗಳಲ್ಲಿ ಕನ್ನಡದ ಅವಗಣನೆ ನಿಲ್ಲಿಸಬೇಕು.
* ಸರಕಾರದಿಂದ ವಿತರಿಸಲಾಗುವ ರಶೀದಿ, ಅರ್ಜಿ ನಮೂನೆ,ಮತ್ತು     ಮಾಹಿತಿ ಪತ್ರಗಳನ್ನು ಕನ್ನಡದಲ್ಲಿ ನೀಡಬೇಕು.
    * ಜಿ.ಎಚ್.ಎಸ್.ಎಸ್. ಹೊಸದುರ್ಗದಲ್ಲಿ ಸರಕಾರಿ ಆದೇಶದನ್ವಯ ನೆಲೆನಿಂತಿದ್ದ ಶಿಕ್ಷಕ ಹುದ್ದೆಯನ್ನು * ವಿನಾಕಾರಣ ತೊಡೆದುಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
    * ಕನ್ನಡ ಶಿಕ್ಷಕರಿಗೆ ವಿತರಿಸಬೇಕಾದಪಠ್ಯ ಪುಸ್ತಕ ಕೈಪಿಡಿಗಳನ್ನು ಕೂಡಲೇ ಒದಗಿಸಿರಿ.
    * ಇನ್ನೂ ಭಾಷಾಂತರಗೊಳ್ಳದ ಕೈಪಿಡಿಗಳ ಭಾಷಾಂತರವಾಗಲಿ
* ಕನ್ನಡ ಮಾಧ್ಯಮ ಮಕ್ಕಳಿಗೆ ಕಲಿಸಲು ಭಾಷೆತಿಳಿಯದ ಶಿಕ್ಷಕರ        ನೇಮಕಾತಿ ಸಲ್ಲದು.
*ಎಲ್ಲಾ ಕನ್ನಡ ಶಿಕ್ಷಕರಿಗೂ ಬ್ಲೆ೦ಡ್ ತರಬೇತಿ ನೀಡಿ.
* ಎಲ್ಲಾ ಬಿ.ಆರ್.ಸಿ.ಗಳಲ್ಲಿ ಸಾಕಷ್ಟು ಕನ್ನಡ ತರಬೇತುದಾರರನ್ನು ನೇಮಿಸಿರಿ.
* ಆರ್.ಎ೦.ಎಸ್..ಶಾಲೆಗಳಿಗೆ ಸೌಕರ್ಯ ಕಲ್ಪಿಸಿರಿ.

ಭಾಗವಹಿಸಿರಿ ಯಶಸ್ವಿಗೊಳಿಸಿರಿ



No comments:

Post a Comment