FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Wednesday 3 September 2014

ಓಣಂ ಪರೀಕ್ಷೆಯು ನಿಗದಿಯಾದಂತೆ ಅನಿವಾರ್ಯ  ಕಾರಣಗಳಿಂದ ನಡೆಯಲಿಲ್ಲ.ಅಗೋಸ್ತು 26 ,ಸೆಪ್ಟಂಬರ್ 2 ರಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನುಕ್ರಮವಾಗಿ ಸೆಪ್ಟಂಬರ್ 17 ಮತ್ತು 18 ರಂದು ನಡೆಯಲಿದೆ.ಕಾಸರಗೋಡು ಜಿಲ್ಲೆಯಲ್ಲಿ  ಅಗೋಸ್ತು 29 ರಂದು ನಡೆಯಬೇಕಾದ ಪರೀಕ್ಷೆಯು ಸೆಪ್ಟಂಬರ್ 19 ರಂದು ನಡೆಯಲಿದೆ.ಸಮಯ ಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ. No.QIP(1) 52870/14/DPI Dated 03-09-2014.

ಓಣಂ ಹಬ್ಬದ ಶುಭಾಶಯಗಳು


ಶಿಕ್ಷಕ ದಿನದ ಶುಭಾಶಯಗಳು

ಅಜ್ಞಾನ ತಿಮಿರಾಂಧಸ್ಯ
ಜ್ಞಾನಾಂಜನ ಶಲಾಕಯಾ I
ಚಕ್ಷುರುನ್ಮೀಲಿತಂ ಏನ
ತಸ್ಮೈ ಶ್ರೀ ಗುರವೇ ನಮಃ II

No comments:

Post a Comment