FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 13 December 2021

2021-22 ನೇ ಸಾಲಿನ ಪದಾಧಿಕಾರಿಗಳು

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ (ರಿ.) ಕಾಸರಗೋಡು

2021-22 ನೇ ಸಾಲಿನ ಪದಾಧಿಕಾರಿಗಳು:

ಅಧ್ಯಕ್ಷರು:
* ಶ್ರೀನಿವಾಸ ರಾವ್, ಮುಖ್ಯೋಪಾಧ್ಯಾಯರು, ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರು.
ಉಪಾಧ್ಯಾಕ್ಷರು:
1) ಸುಕೇಶ ಎ. ಮುಖ್ಯೋಪಾಧ್ಯಾಯರು, ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರ
2) ಪ್ರಭಾವತಿ ಕೆದಿಲಾಯ, ಎನ್. ಎಚ್. ಎಸ್.ಎಸ್ ಪೆರಡಾಲ

ಪ್ರಧಾನ ಕಾರ್ಯದರ್ಶಿ:
* ಜಯಪ್ರಶಾಂತ್ ಪಾಲೆಂಗ್ರಿ, ಜಿ. ಎಲ್. ಪಿ ಶಾಲೆ ಕುಳೂರು
ಕಾರ್ಯದರ್ಶಿ:
1) ನವೀನ್ ಕುಮಾರ್, ಜಿ. ಎಚ್.ಎಸ್.ಎಸ್ ಬೆಳ್ಳೂರು
2) ಪ್ರದೀಪ್ ಕೆ.ವಿ. ಎ.ಯು. ಪಿ ಶಾಲೆ, ಬೋವಿಕಾನ

ಸಂಘಟನಾ ಕಾರ್ಯದರ್ಶಿ:
* ಪ್ರದೀಪ್ ಕುಮಾರ್ ಶೆಟ್ಟಿ, ಎ. ಎಲ್. ಪಿ ಶಾಲೆ ಕಿಳಿಂಗಾರ್

ಕೋಶಾಧಿಕಾರಿ:
* ಪದ್ಮಾವತಿ ಎಂ, ಮುಖ್ಯೋಪಾಧ್ಯಾಯಿನಿ, ಜಿ.ಎಲ್. ಪಿ ಶಾಲೆ ಬಡಾಜೆ
ಜತೆ ಕೋಶಾಧಿಕಾರಿ :
* ಶರತ್ ಕುಮಾರ್, ಎ. ಎಸ್. ಬಿ. ಎಸ್ ಕುಂಟಿಕಾನ

ಅಧಿಕೃತ ವಕ್ತಾರರು:
* ರವೀಂದ್ರನಾಥ ಬಳ್ಳಾಲ್, ಜಿ. ಎಚ್.ಎಸ್.ಎಸ್ ಪೈವಳಿಕೆ ನಗರ

ಲೆಕ್ಕ ಪರಿಶೋಧಕರು:
1) ಪುರುಷೋತ್ತಮ ಕುಲಾಲ್, ಎ. ಎಲ್. ಪಿ ಎಸ್ ಪನೆಯಾಲ
2) ಹರಿಕೃಷ್ಣ ಭಟ್, ಎ.ಯು. ಪಿ. ಎಸ್ ಕಲ್ಲಕಟ್ಟ

No comments:

Post a Comment