FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 9 November 2015


09-11-2015
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ.
ಬೀರಂತಬೈಲು ಕಾಸರಗೋಡು.

ಪ್ರಿಯರೇ,
             ನಾಡೋಜ ಡಾ.ಕಯ್ಯಾರರ ಸ್ಮರಣಾರ್ಥ ಕಾಸರಗೋಡಿನ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳನ್ನುಮತ್ತು ಅವರ ಕವಿತೆಗಳನ್ನು ನೆನಪಿಸುವ ಮೂಲಕ "ಕಯ್ಯಾರರಿಗೆ ಅಕ್ಷರಾಂಜಲಿ' ಅರ್ಪಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ನಿರ್ಧರಿಸಿದೆ. ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇದು ನೆರವಾಗಬಹುದೆಂಬ ನಂಬಿಕೆ ನಮಗಿದೆ. ಇದರೊಂದಿಗೆ ಕಾಸರಗೋಡಿನ ಪ್ರತಿಷ್ಠಿತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ತ್ಯಿಕ ಸೇವೆಗಳಿಂದ ಜನಮನ ಗೆದ್ದು ಕೇರಳ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕತಗೊಂಡು ಇದೀಗ ರಾಷ್ಟ್ರ ಪ್ರಶಸ್ತಿ ಪುರಸ್ಕೃತಾದ ಶ್ರೀ ಶಂಕರ್ ಸಾರಡ್ಕ ಇವರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲು ಸಂತೋಷಪಡುತ್ತೇವೆ. ದಿನಾಂಕ 14-11-2015 ನೇ ಶನಿವಾರ ಅಪರಾಹ್ನ 2-30 ಕ್ಕೆ ನವಜೀವನ ಹೈಯರ್ ಸೆಕಂಡರಿ ಶಾಲೆಯಲ್ಲಿ ಸದ್ರಿ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡಾಭಿಮಾನಿಗಳಾದ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಬಯಸುತ್ತಿದ್ದೇವೆ.

ಸ್ಥಳಃ ಪೆರಡಾಲ ಅಧ್ಯಕ್ಷರು/ಸಂಚಾಲಕರು,
ದಿನಾಂಕಃ 15-10-2015 ಕಾರ್ಯಕ್ರಮ ಸಮಿತಿ. "ಕಯ್ಯಾರರಿಗೆ ಅಕ್ಷರಾಂಜಲಿ'
ನವಜೀವನ ಹೈಯರ್ ಸೆಕಂಡರಿ ಶಾಲೆ, ಪೆರಡಾಲ.
ಕಾರ್ಯಕ್ರಮಗಳು
"ಕಯ್ಯಾರರಿಗೆ ಅಕ್ಷರಾಂಜಲಿ' ಮತ್ತು ಶ್ರೀ ಶಂಕರ್ ಸಾರಡ್ಕ ಇವರಿಗೆ ಅಭಿನಂದನೆ
ಪ್ರಾರ್ಥನೆಃ ಶಾಲಾ ಮಕ್ಕಳಿಂದ
ಸ್ವಾಗತಃ ಶ್ರೀ ಕೆ ಶ್ಯಾಮ ಭಟ್, ಸಂಚಾಲಕರು ಸಂಘಟಕ ಸಮಿತಿ.
ಪ್ರಸ್ತಾವನೆಃ ಶ್ರೀ ಅಬ್ದುಲ್ ರಹಿಮಾನ್ ಎನ್, ಸಂಘಟನಾ ಕಾರ್ಯದರ್ಶಿ ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಅಧ್ಯಕ್ಷರುಃ ಶ್ರೀ ಎಸ್.ವಿ.ಭಟ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ.
ಉದ್ಘಾಟಕರುಃ ಶ್ರೀ ಸೂರ್ಯ ಎನ್.ಶಾಸ್ತ್ರಿ. ಪ್ರಬಂಧಕರು, ನವಜೀವನ ಹೈಯರ್ ಸೆಕಂಡರಿ ಶಾಲೆ ಪೆರಡಾಲ.
ಅಕ್ಷರಾಂಜಲಿಃ ಶ್ರೀ ಡಾ/ಕಮಲಾಕ್ಷ ಕೆ ಪ್ರಾಂಶುಪಾಲರು, ನಲಂದ ಕಲಾ-ವಿಜ್ಞಾನ ಕಾಲೇಜು ಪೆರ್ಲ.
ಶ್ರೀ ಬೇ.ಸಿ.ಗೋಪಾಲಕೃಷ್ಣ ಭಟ್. ವಿಶ್ರಾಂತ ಪ್ರಾಂಶುಪಾಲರು,
ಮುಖ್ಯ ಅತಿಥಿಗಳುಃ ಶ್ರೀ ವೇಣುಗೋಪಾಲನ್ ಇ, ಜಿಲ್ಲಾ ಶಿಕ್ಷಣಾಧಿಕಾರಿಗಳು.ಕಾಸರಗೋಡು.
ಶ್ರೀ ಮಹಾಲಿಂಗೇಶ್ವರ ರಾಜ್, ಜಿಲ್ಲಾ ಶಿಕ್ಷಣಾಧಿಕಾರಿಗಳು.ಕಾಞ್ಞಂಗಾಡು.
ಶ್ರೀ ಕೈಲಾಸ ಮೂರ್ತಿ, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು, ಕುಂಬಳೆ ಉಪಜಿಲ್ಲೆ.
ಶ್ರೀ ನಂದಿಕೇಶನ್, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು, ಮಂಜೇಶ್ವರ ಉಪಜಿಲ್ಲೆ.
ಶ್ರೀ ರವೀಂದ್ರನಾಥ್, ಉಪಜಿಲ್ಲಾ ಶಿಕ್ಷಣಾಧಿಕಾರಿಗಳು, ಕಾಸರಗೋಡು ಉಪಜಿಲ್ಲೆ.
ಗೌರವ ಉಪಸ್ಥಿತಿಃ ಶ್ರೀ ಡಾ. ಪ್ರಸನ್ನ ರೈ ಪ್ರಾಚಾರ್ಯರು, ಸಂತ ಫಿಲೊಮಿನಾ ಕಾಲೇಜು ಪುತ್ತೂರು.
ಶ್ರೀ ಮಹಾಲಿಂಗೇಶ್ವರ ಭಟ್ ಎ೦.ವಿ. ಅಧ್ಯಕ್ಷರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ಚಿದಾನಂದ ಭಟ್ ಅಧ್ಯಕ್ಷರು ಕಾರ್ಯಕ್ರಮ ಸಮಿತಿ
ಶ್ರೀ ಕೆ.ವಿ.ಸತ್ಯನಾರಾಯಣ ರಾವ್ , ಉಪಾಧ್ಯಕ್ಷರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ಸತ್ಯನಾರಾಯಣ ಭಟ್ ಕೆ, ಉಪಾಧ್ಯಕ್ಷರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ವಿಶಾಲಾಕ್ಷ. ಪುತ್ರಕಳ ಅಧಿಕೃತ ವಕ್ತಾರರು ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀ ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿ, ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು.
ಶ್ರೀಮತಿ ಜ್ಯೋತಿ ಕೆ,ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲಾ ಘಟಕ.
ಶ್ರೀ ರವೀಂದ್ರನಾಥ್ ಬಲ್ಲಾಳ್ ,ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕ.
ಶ್ರೀ ಸುಭಾಷ್ ,ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕಾಸರಗೋಡು ಉಪಜಿಲ್ಲಾ ಘಟಕ.
ಶ್ರೀಮತಿ ಪುಷ್ಪಾವತಿ, ಅಧ್ಯಕ್ಷರು,ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಬೇಕಲ-ಹೊಸದುರ್ಗ ಉಪಜಿಲ್ಲಾ ಘಟಕ.
ಬಹುಮಾನ ವಿತರಣೆಃ
ಧನ್ಯವಾದಃಶ್ರೀ ಪ್ರದೀಪ್ ಕುಮಾರ್ ಕೆ, ಕಾರ್ಯದರ್ಶಿ, ಕೇ. ಪ್ರಾ. . ಮಾ. ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲಾ ಘಟಕ.
ಜನಗಣಮನ


No comments:

Post a Comment