FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday 9 October 2015

09-10-2015
ಕೇಂದ್ರ ಸಮಿತಿ ಸಭೆ- ಆಮಂತ್ರಣ.
ಪ್ರಿಯರೇ,
         ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಸಭೆಯು ದಿನಾಂಕ 11-10-2015 ನೇ ರವಿವಾರ ಪೂರ್ವಾಹ್ನ 10.00 ಗಂಟೆಗೆ ಸರಿಯಾಗಿ ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಲಿದೆ. ಎಲ್ಲಾ ಕೇಂದ್ರ ಸಮಿತಿ ಸದಸ್ಯರು ಅಗತ್ಯ ಹಾಜರಿರಬೇಕಾಗಿ ವಿನಂತಿ. 
 ಅಧ್ಯಕ್ಷರು ಮತ್ತು ಸದಸ್ಯರು
                                                                                       
ಅಜಂಡಾಃ 1.ಕಯ್ಯಾರರ ಸ್ಮರಣಾರ್ಥ ಕಾರ್ಯಕ್ರಮ.
         2.ವಾರ್ಷಿಕ ಕ್ಯಾಲೆಂಡರ್ ನಿರ್ಮಾಣ.
         3.ರಾಜ್ಯ ಸಮ್ಮೇಳನ.
         4.ಇತರ.
ಸೂಚನೆ. ಮಂಜೇಶ್ವರ, ಕುಂಬಳೆ, ಕಾಸರಗೋಡು ಮತ್ತು ಬೇಕಲ-ಹೊಸದುರ್ಗ ಉಪಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಜಿಗಳು ಮತ್ತು ಕೇಂದ್ರ ಸಮಿತಿ ಸದಸ್ಯರು, ಕೇಂದ್ರಸಮಿತಿಗೆ ವಿಶೇಷ ಆಹ್ವಾನಿತರು ಮತ್ತು ಕಾಲೇಜು ಪ್ರತಿನಿಧಿಗಳು ಕೇಂದ್ರ ಸಮಿತಿಯ ಸದಸ್ಯರಾಗಿರುತ್ತಾರೆ.







No comments:

Post a Comment